ಭಾರತೀಯ ಜಾನಪದ ನೃತ್ಯಗಳ ಪಟ್ಟಿ/ ಭಾರತೀಯ ಜಾನಪದ ನೃತ್ಯಗಳ ಕುರಿತು ಮಾಹಿತಿ 2023(List of The Great Indian Folk Dance in Kannada )

ಭಾರತೀಯ ಜಾನಪದ ನೃತ್ಯಗಳ ಕುರಿತು ಮಾಹಿತಿ

ಭಾರತೀಯ ಜಾನಪದ ನೃತ್ಯಗಳ ಪಟ್ಟಿ/ ಭಾರತೀಯ ಜಾನಪದ ನೃತ್ಯಗಳ ಕುರಿತು ಮಾಹಿತಿ ಭಾರತ ಎಂಬ ಹೆಸರು ಬಂದ ಕೂಡಲೇ ವೈವಿಧ್ಯತೆಗಳಿಂದ ಕೂಡಿದ ದೇಶ ಒಂದು ಕಣ್ಮುಂದೆ ಬರುತ್ತದೆ. ಭಾರತದ ಸಂಸ್ಕೃತಿ ಪ್ರಪಂಚದ ಯಾವುದೇ ದೇಶದ ಸಂಸ್ಕೃತಿಗಿಂತ  ಹೆಚ್ಚು ಆಸಕ್ತಿದಾಯಕ ಮತ್ತು ವೈವಿಧ್ಯತೆಯಿಂದ ಕೂಡಿದೆ.  ಇಲ್ಲಿ ಎಲ್ಲವೂ ವಿಶಿಷ್ಟವಾಗಿದೆ, ಇಲ್ಲಿನ ಸಂಸ್ಕೃತಿ ಧರ್ಮ, ಆಚಾರ- ವಿಚಾರ, ಆಹಾರ ಪದ್ಧತಿ, ಜೀವನ ಶೈಲಿ ಎಲ್ಲವೂ ವಿಭಿನ್ನವಾಗಿದೆ.  ನಮ್ಮ ದೇಶವು ವಿವಿಧ ರೀತಿಯ ನೃತ್ಯಗಳನ್ನು ಪ್ರದರ್ಶಿಸುವ ದೇಶವಾಗಿದೆ. ಇಡೀ ದೇಶದಲ್ಲಿ ಹಬ್ಬ … Read more

ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು 2023| Inspirational quotes of Swami Vivekananda in Kannada.

ಸ್ವಾಮಿ  ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು

ಸ್ವಾಮಿ  ವಿವೇಕಾನಂದರ ಸ್ಪೂರ್ತಿದಾಯಕ ನುಡಿಮುತ್ತುಗಳು.| Inspirational quotes of Swami Vivekananda in Kannada ಸ್ವಾಮಿ ವಿವೇಕಾನಂದರು 1863  ಜನವರಿ 12  ರದ್ದು ಕೊಲ್ಕತ್ತಾದಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತಾ. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ  ಇವರು ಸ್ವಾಮಿ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು.  ಇವರು ನಮ್ಮ ದೇಶದ  ವೀರ ಸನ್ಯಾಸಿ, ಮತ್ತು ಅಪ್ರತಿಮ ಆಧ್ಯಾತ್ಮಿಕ ಚಿಂತಕರು. ತಮ್ಮ ತತ್ವ ಆದರ್ಶಗಳಿಂದ ಎಲ್ಲರ ಬದುಕಿನಲ್ಲೂ ಸ್ಪೂರ್ತಿ ತುಂಬಿದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು … Read more

ನೇತಾಜಿ,ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆ |Netaji Subhash Chandra Bose Biography in Kannada.

ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವನ ಪರಿಚಯ

ನೇತಾಜಿ, ಸುಭಾಷ್ ಚಂದ್ರ ಬೋಸ್ ಜೀವನ ಚರಿತ್ರೆ, ಇತಿಹಾಸ, ಸಾಧನೆಗಳು.  ಭಾರತೀಯ ರಾಷ್ಟ್ರೀಯತಾವಾದಿ ಸುಭಾಷ್ ಚಂದ್ರ ಬೋಸ್ ಅವರ ದೇಶಭಕ್ತಿ ಅನೇಕ ಭಾರತೀಯರ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ. ಅವರು “ಆಜಾದ್ ಹಿಂದ್ ಪೌಜ್” ಸಂಸ್ಥೆಯನ್ನು ಸ್ಥಾಪಿಸಲು ಹೆಸರುವಾಸಿಯಾಗಿದ್ದಾರೆ ಮತ್ತು ಅವರ ಘೋಷಣೆ “ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”. ವಿಮಾನ ಅಪಘಾತದಲ್ಲಿ ಅವರಿಗೆ ಉಂಟಾದ ಸುಟ್ಟ ಗಾಯಗಳಿಂದ ನೇತಾಜಿ ಅವರು ಆಗಸ್ಟ್ 18 1945 ರಂದು ತೈವಾನ್ ನ ಆಸ್ಪತ್ರೆಯಲ್ಲಿ ನಿಧನರಾದರು … Read more

ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು ಕನ್ನಡದಲ್ಲಿ 2023/ Simple Village business ideas  2023

ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು ಕನ್ನಡದಲ್ಲಿ 2023

ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಬಿಸಿನೆಸ್ ಐಡಿಯಾಗಳು ಕನ್ನಡದಲ್ಲಿ.  ಭಾರತದಲ್ಲಿ ಗರಿಷ್ಠ ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತದೆ. ದೇಶದ ಒಟ್ಟು ಜನಸಂಖ್ಯೆಯ 68% ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಜನರು ನಗರಕ್ಕೆ ಹೋಗಿ ಹಣ ಸಂಪಾದಿಸಲು ಸಾಧ್ಯವಿಲ್ಲ, ಹಳ್ಳಿಯಲ್ಲಿಯೇ ಸ್ವಂತ ಉದ್ಯಮ ಆರಂಭಿಸುವ ಮೂಲಕ ಉತ್ತಮ ದುಡಿಮೆ ಮಾಡಬಹುದು, ಸರಕಾರ ಕೂಡ ಈಗ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ರಯತ್ನ ಮಾಡುತ್ತಿದೆ ವಿಶೇಷವಾಗಿ ಗ್ರಾಮೀಣ ನಿವಾಸಿಗಳಿಗೆ ವಿವಿಧ ಯೋಜನೆಗಳನ್ನು ನಡೆಸಲಾಗುತ್ತಿದೆ. ಹಳ್ಳಿಯಲ್ಲಿ ವಾಸಿಸುವ ನೀವು ಯಾವ ವ್ಯವಹಾರಗಳನ್ನು … Read more

ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳು|APJ Abdul Kalama Quotes in Kannada

ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳು

ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳು ಮಿಸೈಲ್ ಮ್ಯಾನ್ ಎಂದೆ ಪ್ರಖ್ಯಾತರಾಗಿರುವ ಅಬ್ದುಲ್ ಕಲಾಂ ಅವರ ಅಮೂಲ್ಯ ಉಲ್ಲೇಖಗಳನ್ನು ಈ ಕೆಳಗೆ ಕನ್ನಡದಲ್ಲಿ ಬರೆಯಲಾಗಿದೆ.  ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು, ಔಲ್ ಫಕೀರ್ ಜೈನ ಲಬ್ಧಿನ್ ಅಬ್ದುಲ್ ಕಲಾಂ, ಅವರನ್ನು ಮಿಸೈಲ್ ಮ್ಯಾನ್ ಎಂದು ಕರೆಯುತ್ತಾರೆ. ಅವರು ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿದ್ದಾರೆ. ಮತ್ತು ದೇಶಕ್ಕೆ ಅಗ್ನಿ, ಪೃಥ್ವಿ ಮತ್ತು ಇತರ ಕ್ಷಿಪಣಿಗಳನ್ನು ನೀಡಿದ್ದಾರೆ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿಗಳು ಆಗಿದ್ದರು, ಅವರ ಅಧಿಕಾರವಧಿ … Read more

ಸೌರಶಕ್ತಿಯ ಮಹತ್ವದ ಕುರಿತು ಪ್ರಬಂಧ 2023 | Solar energy and its importance in Kannada

ಸೌರಶಕ್ತಿಯ ಮಹತ್ವದ ಕುರಿತು ಪ್ರಬಂಧ

ಸೌರಶಕ್ತಿಯ ಮಹತ್ವದ ಕುರಿತು ಪ್ರಬಂಧ ಭಾರತವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಮತ್ತು ಭಾರತವು   ಸುಮಾರು 100  ಕೋಟಿಗೂ ಹೆಚ್ಚು  ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸಲು ಹೆಚ್ಚಿನ ಪ್ರಮಾಣದ ವಿದ್ಯುತ್ ಶಕ್ತಿಯ ಅಗತ್ಯವಿದೆ ಭಾರತ ಸರ್ಕಾರವು ವಿವಿಧ ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳನ್ನು ಬಳಸಿಕೊಂಡು ಇದನ್ನು ಪೂರೈಸುತ್ತಿದೆ. ವಿದ್ಯುತ್ ಉತ್ಪಾದನೆ ಮತ್ತು ಬಳಕೆಯಲ್ಲಿ ನಮ್ಮ ದೇಶ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದೆ, ಆದರೆ ಅದರೊಂದಿಗೆ ಜನಸಂಖ್ಯೆಯು … Read more