ತಾಳಿದವನು ಬಾಳಿಯಾನು ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ| Important Kannada Proverb “Talidavanu Baliyanu” Explaination.2024

ತಾಳಿದವನು ಬಾಳಿಯಾನು ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ

ತಾಳಿದವನು ಬಾಳಿಯಾನು  ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ ತಾಳಿದವನು ಬಾಳಿಯಾನು ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು, ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಇಂತಹ ಅಮೂಲ್ಯವಾದ ಅಗಣಿತ ಗಾದೆಮಾತುಗಳಲ್ಲಿ ತಾಳಿದವನು ಬಾಳಿಯಾನು ಎಂಬ ಗಾದೆಯೂ ಒಂದಾಗಿದೆ.  ದುಡುಕು, ಕೋಪ, ಆತುರ ಮುಂತಾದವು, ಅನರ್ಥ ಸಾಧನಗಳು ಜೀವನದಲ್ಲಿ ಏಳುಬೀಳುಗಳು, ಕಷ್ಟಕಾರ್ಪಣ್ಯ, ಸುಖ-ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ ಆದರೆ ಅವು ಯಾವುವು ಶಾಶ್ವತವಲ್ಲ. ಬದುಕಿನಲ್ಲಿ … Read more

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ|20 Gade Matugalu Kannada Vistarane| Important Kannada Proverbs with Explaination.

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ 1.ಬೆಳೆಯುವ ಸಿರಿ ಮೊಳಕೆಯಲ್ಲಿ. ಗಾದೆಗಳು ನಮ್ಮ ಭಾಷೆಯಲ್ಲಿರುವ ನುಡಿಮುತ್ತುಗಳು. ನಮ್ಮ ಪೂರ್ವಜರು ತಮ್ಮ ಅನುಭವಗಳನ್ನು  ಹಿಡಿದಿಟ್ಟ ಪುಟ್ಟ ಕಿರು ನುಡಿಗಳೆ ಗಾದೆಗಳು. ಪ್ರಸ್ತುತ ಗಾದೆಯು, ಕನ್ನಡ ನಾಡಿನಲ್ಲಿ ಜನಪ್ರಿಯವಾಗಿರುವ ಗಾದೆ ಮಾತುಗಳಲ್ಲಿ ಒಂದಾಗಿದೆ.  ಯಾವುದೇ ಒಂದು ಬೀಜ ಒಡೆದು ಮೊಳಕೆ ಬರುತ್ತಿದ್ದರೆ, ಅದನ್ನು ನೋಡಿದ ಕೂಡಲೇ, ಎಂತಹ ಗಿಡ ಹುಟ್ಟಬಹುದು, ಎಂಬುದು ತಿಳಿಯುತ್ತದೆ. ಅದು , ಉಪಯುಕ್ತವಾದದ್ದು ಅಥವಾ ನಿಷ್ಪ್ರಯೋಜಕವಾದದ್ದು ಎಂಬುದು ಆಗಲೇ ಗೊತ್ತಾಗುತ್ತದೆ. ಅದು … Read more

ಚಂದ್ರಯಾನದ ಪ್ರಬಂಧ|Essay on ‘Chandrayana-3, India’s Third Lunar Mission’for Students.

ಚಂದ್ರಯಾನದ ಪ್ರಬಂಧ

ಚಂದ್ರಯಾನದ ಪ್ರಬಂಧ, 10 ಸಾಲುಗಳಲ್ಲಿ, 250-300 ಪದಗಳಲ್ಲಿ, 500 ಪದಗಳಲ್ಲಿ, ಮತ್ತು1000 ಪದಗಳಲ್ಲಿ. ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಮತ್ತುಅದು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಒಂದು ದೇಶವಾಗಿ ಭಾರತ ಯಾವಾಗಲೂ ತನ್ನ ಬೃಹತ್ ವೈಜ್ಞಾನಿಕ ಸಾಧನೆಗಳನ್ನು ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಗತಿಯನ್ನು ತೋರಿಸಲು ಶ್ರಮಿಸುತ್ತಿದೆ. ಅದರ ಪ್ರಮುಖ ಸಾಧನೆಗಳಲ್ಲಿ ಒಂದು ಐತಿಹಾಸಿಕ ಚಂದ್ರಯಾನ ಯೋಜನೆಯಾಗಿದೆ. ಚಂದ್ರನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ವಿಜ್ಞಾನವನ್ನು ಮುನ್ನಡೆಸಲು ಭಾರತದ ದಿಟ್ಟ ಯೋಜನೆಯಲ್ಲಿ ಇದು … Read more

ಭಾರತದ ಗಣರಾಜ್ಯೋತ್ಸ| ಇತಿಹಾಸ, ಮಹತ್ವ, ಆಚರಣೆ|Republic day of India History,Importance,Significance,Behind the Celebration in Kannada 2024

ಭಾರತದ ಗಣರಾಜ್ಯೋತ್ಸವ,

ಭಾರತದ ಗಣರಾಜ್ಯೋತ್ಸವ ಇತಿಹಾಸ, ಮಹತ್ವ, ಆಚರಣೆ 2024 ಗಣರಾಜ್ಯೋತ್ಸವ: ಭಾರತವು  ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಭಾರತದ ಇತಿಹಾಸದಲ್ಲಿ ಈ ದಿನಕ್ಕೆ ವಿಭಿನ್ನ ಮಹತ್ವವಿದೆ.ಈ ವರ್ಷ ದೇಶವು ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಿದೆ. ಆದ್ದರಿಂದ ಈ ದಿನದ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ. ಭಾರತದ ಗಣರಾಜ್ಯೋತ್ಸವ  2024 ದೇಶವು, ಈ ವರ್ಷ ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಜನವರಿ 26 ಪ್ರತಿಯೊಬ್ಬ ಭಾರತೀಯನಿಗೂ ಬಹಳ ವಿಶೇಷವಾದ ದಿನವಾಗಿದೆ. ಈ ದಿನವು ಪ್ರಜಾಸತ್ತಾತ್ಮಕವಾಗಿ … Read more

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ| ಇತಿಹಾಸ, ಮಹತ್ವ, ಆಚರಣೆ,ಭಾಷಣ | International women’s Day,History, Importance and Celabaration in Kannada 2024

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ,ಇತಿಹಾಸ, ಮಹತ್ವ, ಆಚರಣೆ,ಭಾಷಣ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಇದನ್ನು ಕೇಳುವುದಕ್ಕೆ ತುಂಬಾ ಹಿತವಾಗಿದೆ ಎನಿಸುತ್ತದೆ, ಆದರೆ ಈ ವಿಷಯವನ್ನು ಯೋಚಿಸಿ ನೋಡಿದಾಗ ಮಹಿಳೆಯರಿಗೆ ಗೌರವವನ್ನು ನೀಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕವಾಗಿ ಒಂದು ದಿನವನ್ನು ಪರಿಗಣಿಸುವ ಅಗತ್ಯವಿದೆಯ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಮೊದಲಿನಿಂದಲೂ ಇದರ ಉದ್ದೇಶ ಮಹಿಳೆಯರನ್ನು ಗೌರವಿಸುವುದು ಮಾತ್ರವೇ ಅಥವಾ ಅವರು ತಮ್ಮ ಸಮಸ್ಯೆಗಳಿಂದ ಬೇಸತ್ತು ಈ ದಿನವನ್ನು ಆಚರಿಸಲು ಪ್ರಾರಂಭಿಸಿದ್ದಾರೆಯೇ?, ಭಾರತದಂತೆಯೇ ಪ್ರಪಂಚದಾದ್ಯಂತ ಮಹಿಳೆಯರು, ತಮ್ಮ ಹಕ್ಕು ಮತ್ತು  ಗೌರವವನ್ನು ಪಡೆಯಲು, ಸವಾಲುಗಳನ್ನು … Read more

ಪರಿಸರ ಸಂರಕ್ಷಣೆ ಪ್ರಬಂಧ |Long and Short Impressive Essay on Conservation of Environment in Kannada 2023 

ಪರಿಸರ ಸಂರಕ್ಷಣೆ, ಪ್ರಬಂಧ

ಪರಿಸರ ಸಂರಕ್ಷಣೆ, ಪ್ರಬಂಧ ,10 ಸಾಲುಗಳಲ್ಲಿ, 200, 300, 400, 500 ಮತ್ತು 800 ಪದಗಳಲ್ಲಿ. ಪರಿಸರ ಸಂರಕ್ಷಣೆ ಪ್ರಬಂಧ 10 ಸಾಲುಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರಬಂಧ -1 (200 ಪದಗಳು) ಮುನ್ನುಡಿ ಪರಿಸರ ಎಂಬ ಪದವು  ಪರಿ+ ಸರ  ಎಂಬ ಎರಡು ಪದಗಳಿಂದ ಕೂಡಿದೆ. ಪರಿ ಎಂದರೆ ಸುತ್ತಲೂ ಮತ್ತು ಸರ ಎಂದರೆ ಸುತ್ತುವರಿದ ಎಂದರ್ಥ. ನಮ್ಮನ್ನು  ಸುತ್ತುವರೆದಿರುವ  ಹೊದಿಕೆಯನ್ನು ಪರಿಸರ ಎಂದು ಕರೆಯಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮಾನವರು, ಸಸ್ಯಗಳು,  ಪ್ರಾಣಿಗಳು ಮತ್ತು … Read more